ಮನುಷ್ಯರು ಸಹಿಸಬಹುದಾದ ಶೋಧನೆಗಳನ್ನು ತಾನೂ ಸಹ ಸಹಿಸುವುದಕ್ಕಾಗಿಕ್ರಿಸ್ತನು ಮನುಷ್ಯಾವತಾರ ತಾಳಿದನು.ಶೋಧನೆಗೊಳಗಾದವರಿಗೆ ಒತ್ತಾಸೆ ನೀಡಿ ಸಹಾಯಮಾಡುವುದಕ್ಕಾಗಿ ಆತನು ಮನುಷ್ಯರು ಸೈತಾನನಿಂದ ಎದುರಿಸಲಿರುವ ಶೋಧನೆಗಳನ್ನುತಿಳಿಯಬೇಕಾಗಿತ್ತು. KanCCh 329.1
ಕ್ರಿಸ್ತನು ನಮ್ಮ ನ್ಯಾಯಾಧೀಶನಾಗಿ ಮಾಡಲ್ಪಟ್ಟಿದ್ದಾನೆ. ತಂದೆಯಾದ ದೇವರುನ್ಯಾಯಾಧಿಪತಿಯಲ್ಲಿ ಅಥವಾ ದೇವದೂತರೂ ನ್ಯಾಯಾಧಿಪತಿಗಳಲ್ಲ. ಮನುಷ್ಯಾವತಾರತಾಳಿ ಈ ಲೋಕದಲ್ಲಿ ಪರಿಪೂರ್ಣ ಜೀವನ ನಡೆಸಿದಾತನಾದ ಕ್ರಿಸ್ತನು ನಮಗತೀರ್ಪುಮಾಡುತ್ತಾನೆ. ಸಹೋದರರೇ, ಇದನ್ನು ನೆನಪಿನಲ್ಲಿಟ್ಟುಕೊಳ್ಳುವಿರಾ?ತಂದೆತಾಯಿಯರೇ, ಸಭಾಪಾಲಕರಾದ ಬೋಧಕರೇ ನೀವೂಸಹ ಇದನ್ನು ನೆನಪಿನಲ್ಲಿಡಿ. KanCCh 329.2
*****